Skip to playerSkip to main contentSkip to footer
  • 2/11/2019
ಹಿಂದೂ ಪೂಜಾಪದ್ದತಿ, ನಾಗಾರಾಧನೆ, ದೈವಾರಾಧನೆ ಮುಂತಾದ ಆಚರಣೆಗಳನ್ನು ಮೌಢ್ಯ, ಜನರ ಕಣ್ಣಿಗೆ ಮಂಕುಬೂದಿ ಎರಚುವುದು ಎಂದು ಪ್ರತಿಪಾದಿಸುವ ಕೆಲವೊಂದು ವರ್ಗದವರು, ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ದ ದೇವಾಲಯವೊಂದರಲ್ಲಿ ನಡೆಯುವ ವಾರ್ಷಿಕ ಜಾತ್ರೆ ಮತ್ತು ದರ್ಶನ ಸೇವೆಯನ್ನೊಮ್ಮೆ ನೋಡಿ ತಮ್ಮ ನಿರ್ಧಾರವನ್ನು ಪರಾಮರ್ಶಿವುದು ಒಳ್ಳೆಯದು.

Category

🗞
News

Recommended