ಸತ್ಯ ಹೇಳಿದ್ದಕ್ಕೆ ನೋಟಿಸ್ ಕೊಡ್ತೀರಾ? ಮತ್ತೆ ರಾಂಗ್ ಆದ ರೇಣುಕಾಚಾರ್ಯ; BJP ಬಿಡೋಕೆ ರೆಡಿಯಾಗೇ ಬಿಟ್ರಾ?

  • last year
ಸತ್ಯ ಹೇಳಿದ್ದಕ್ಕೆ ನನಗೆ ನೋಟಿಸ್ ಕೊಡ್ತೀರಾ? ಪಕ್ಷ ಉಳಿಸಿ ಎಂಬ ಅಭಿಯಾನ ಮಾಡ್ತೀನಿ. ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಏಕೆ ನೋಟಿಸ್ ಕೊಟ್ಟಿಲ್ಲ…? ನಮ್ಮಲ್ಲಿ ಒಡಕುಗಳು, ಕತ್ತರಿ ಹಾಕಲು ಯತ್ನಿಸಿದ್ರು, ಸೂಜಿ ದಾರದ ಕೆಲಸ ಮಾಡಲಿಲ್ಲ.. ಸಿದ್ದರಾಮಯ್ಯ- ಡಿ ಕೆ ಶಿವಕುಮಾರ್ ಇಬ್ಬರಲ್ಲಿ ಒಡಕಿದ್ರು ಇಬ್ಬರು ಒಟ್ಟಾಗಿ  ಗೆದ್ದಿದ್ದಾರೆಂದಿದ್ದಾರೆ ಎಂದು ಹೇಳಿದ್ದಾರೆ.

#MPRenukacharya #BJPNotice #BJPHighCommand #BLSanthosh #RebelBJPLeaders #DKShivakumar #CMSiddaramaiah, #BSYediyurappa, #Eshwarappa #JagadeeshShettar #PMModi #LoksabhaElections2024 #RenukacharyaControversy, #BJPControversy
~HT.36~PR.28~ED.31~

Recommended