ಕುತೂಹಲ ಏನು ಇಲ್ಲ, ಭೇಟಿ ಹಿಂದಿನ ಉದ್ದೇಶ ಇಷ್ಟೆ
Filmibeat Kannada
1,309 followers
3 years ago
ಜಗ್ಗೇಶ್, ಸಂತೋಷ್ ಆನಂದ್ ರಾಮ್ ಹಾಗೂ ಹೊಂಬಾಳೆ ಫಿಲಂಸ್ ಒಟ್ಟಿಗೆ ಸಿನಿಮಾ ಮಾಡ್ತಿರುವುದು ಸಹಜವಾಗಿ ದೊಡ್ಡ ನಿರೀಕ್ಷೆ ಮೂಡಿಸಿದೆ. ಈ ಪ್ರಾಜೆಕ್ಟ್ ಅಧಿಕೃತವಾದ ಬಳಿಕ ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟ ಪುನೀತ್ ರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
Kannada senior actor Jaggesh Meets Puneeth Rajkumar and Santhosh Ananddram.
Kannada senior actor Jaggesh Meets Puneeth Rajkumar and Santhosh Ananddram.