Tauktae ಚಂಡಮಾರುತದ ಹೊಡೆತಕ್ಕೆ ಮೀನುಗಾರ ಕುಟುಂಬಗಳು ತತ್ತರ | Oneindia Kannada

Oneindia Kannada
Oneindia Kannada
1,583 followers
3 years ago
ಕರಾವಳಿಯಲ್ಲಿ ತೌಕ್ತೆ ಚಂಡಮಾರುತದಿಂದ ಜನ ಜೀವನವನ್ನೇ ತಿರುವು-ಮುರುವು ಮಾಡಿದೆ. ಉಡುಪಿ ಜಿಲ್ಲೆಯ ಮರವಂತೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಮೀನುಗಾರರು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಾ ದುಸ್ಥಿತಿಗೆ ತಲುಪಿದ್ದಾರೆ.

Tauktae Cyclone: How Udupi Fishers Facing Problems From Sea Erosion.

Recommended