ಮುಸ್ಲಿಂ ಆಡಳಿತಗಾರರು ಲೂಟಿಕೋರರು ಎಂದ ಜಿವಿಎಲ್ | Oneindia kannada

  • 4 years ago
ಸಾರ್ವಜನಿಕರಿಂದ ಲೂಟಿ ಮಾಡಿದ ಸಂಪತ್ತಿನಿಂದ ಭಾರತದಲ್ಲಿನ ಕೆಂಪುಕೋಟೆ, ಚಾರ್ ಮಿನಾರ್, ಕುತುಬ್ ಮಿನಾರ್‌ನಂತಹ ಕಟ್ಟಡ ನಿರ್ಮಾಣವಾಗಿದೆ ಎಂದು ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಟೀಕಿಸಿದ್ದಾರೆ.

BJP Spokes Person GVL Narasimharao Slams Owaisi Over RedFort Legacy Remark.