ಸಿದ್ದರಾಮಯ್ಯ ಬ್ಯಾಕ್ ಟು ಫಾರಂ | ಶೋಭಾ, ಯಡಿಯೂರಪ್ಪ ಶ್ರೀರಾಮುಲು ವಿರುದ್ಧ ಟೀಕಾಪ್ರಹಾರ | Oneindia Kannada

  • 6 years ago
Former Chief Minister Siddaramaiah back on track, lambasted BJP Yeddyurappa, Shobha Karandlaje & B Sriramulu during five constituency by election. Siddaramaiah is in the same tone, when he was CM of Karnataka.


ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ಹಂಡ್ರೆಡ್ ಪರ್ಷೆಂಟ್ ಸಿದ್ದರಾಮಯ್ಯ ಬಯಸಿದ್ದು ಇದನ್ನಲ್ಲ. ಮೇಲಿನ ಸಿದ್ದರಾಮಯ್ಯನವರ ಹೇಳಿಕೆಯನ್ನು ಯಾಕೆ ಇಲ್ಲಿ ಮತ್ತೆ ಜ್ಞಾಪಿಸಲಾಗುತ್ತಿದೆ ಎಂದರೆ, ಕುಮಾರಣ್ಣನ ಸರಕಾರ ಅಧಿಕಾರಕ್ಕೆ ಬಂದ ನಂತರ, ರಾಜ್ಯ ರಾಜಕೀಯದ ಮುಖ್ಯವಾಹಿನಿಯಿಂದ ದೂರವಿದ್ದ ಸಿದ್ದರಾಮಯ್ಯ, ಉಪಚುನಾವಣೆಯ ವೇಳೆ ಮತ್ತೆ ತಮ್ಮ ಪಂಚೆಯನ್ನು ಮೇಲಕ್ಕೆ ಕಟ್ಟಿಕೊಂಡಿದ್ದಾರೆ.