ಪವನ್ ಆರತಕ್ಷತೆಗೆ ಹೋಗಿದ್ದ ಸ್ಯಾಂಡಲ್‌ವುಡ್ ಸ್ಟಾರ್ಸ್ ಇವರು..! | Filmibeat Kannada

  • 6 years ago
Sandawlood stars attended Pavan Wodeyar's reception. Ananth Nag, Jaggesh, Yograj Bhat and many others attended the event.


ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ಆರತಕ್ಷತೆ ಬೆಂಗಳೂರಿನಲ್ಲಿ ನಡೆದಿದ್ದು ಕಾರ್ಯಕ್ರಮದಲ್ಲಿ ಅನಂತ್ ನಾಗ್, ಗಾಯತ್ರಿ, ಜಗ್ಗೇಶ್, ವಿನಯ್ ರಾಜ್‌ಕುಮಾರ್, ಯೋಗರಾಜ್ ಭಟ್ ಹೀಗೆ ಸಾಕಷ್ಟು ಕಲಾವಿದರು ಭಾಗಿ ಆಗಿದ್ದರು.