ಯಡಿಯೂರಪ್ಪನವರು ಆರ್ ಎಸ್‍ಎಸ್ ಕೈಗೊಂಬೆ: ಬಿ.ಆರ್. ಪಾಟೀಲ್ | Oneindia Kannada

  • 6 years ago
ಗುಲ್ಬರ್ಗಾ ಮೇ 08: ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದಾಗ ಪ್ರಗತಿಪರರು ಮೂವತ್ತು ಜನ ಅವರ ಮನೆಯಲ್ಲಿದ್ದೆವು. ಅಂದು ಆಳಂದ ಮತ್ತು ಕಲಬುರಗಿಯಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಯಡಿಯೂರಪ್ಪನವರು ನಾನು ಬಿಜೆಪಿ ಸೇರುವುದಿಲ್ಲ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಇಂದು ಅದೇ ಬಿಜೆಪಿ ಪಕ್ಷಕ್ಕೆ ತನ್ನ ಸ್ವಾರ್ಥಕ್ಕಾಗಿ ಸೇರಿದ್ದಾರೆ ಎಂದು ಆಳಂದ ಶಾಸಕರಾದ ಬಿ.ಆರ್. ಪಾಟೀಲ್ ಟೀಕಿಸಿದರು. ಇಂದು ಮಂಗಳವಾರ ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
Karnataka assembly elections 2018: Aland MLA BR Patil criticized BS Yeddyurappa on press meet. Yeddyurappa joined BJP party for selfishness. He is a puppet of RSS and bjp.

Category

🗞
News

Recommended