ಪಿ ಚಿದಂಬರಂರವರ ಪಕೋಡ ಹೇಳಿಕೆಯನ್ನ ಖಂಡಿಸಿ ಮಂಡ್ಯದಲ್ಲಿ ಸ್ಟ್ರೈಕ್ | Oneindia Kannada

  • 6 years ago
BJP party workers protest differently against Congress leader P Chidambaram statement in Mandya. Protesters sold sweet with the name of Sonia Gandhi, Rahul Gandhi, Ramya and Siddaramaiah for 2 rupees.

ಸೋನಿಯಾ ಸಮೋಸಾ, ರಾಹುಲ್ ರಸಗುಲ್ಲಾ, ರಮ್ಯಾ ರವೆ ಉಂಡೆ, ಸಿದ್ದು ಸುಕ್ಕಿನುಂಡೆ...ಯಾವುದು ತಗೊಂಡರೂ ಎರಡೇ ರುಪಾಯಿ, ಎರಡೇ ರುಪಾಯಿ. ಹೀಗೆ ಖಾದ್ಯಗಳಿಗೆ ಕಾಂಗ್ರೆಸ್ ಮುಖಂಡರ ಹೆಸರನ್ನು ಇರಿಸಿ, ಮಾರಾಟ ಮಾಡಿದ್ದು ಮಂಡ್ಯದಲ್ಲಿ. ಮಾರಿದವರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು. ಪಕೋಡ ಮಾರುವುದಕ್ಕಿಂತ ಭಿಕ್ಷೆ ಬೇಡುವುದು ಲೇಸು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ನೀಡಿದ ಹೇಳಿಕೆಗೆ ಬಿಜೆಪಿಯಿಂದ ಪ್ರತಿಭಟನೆ ವ್ಯಕ್ತವಾಯಿತು.

Recommended