ಈಶ್ವರಪ್ಪ ನಂತ್ರ BJPಗೆ ತಲೆನೋವಾದ ರಘುಪತಿ ಭಟ್!
- 27 days ago
ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿ ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಈಶ್ವರಪ್ಪ ಇದೀಗ ಇನ್ನೋರ್ವ ಬಂಡಾಯ ಅಭ್ಯರ್ಥಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ತಮ್ಮಂತೆ ಬಿಜೆಪಿಯಲ್ಲಿ ಎರಡು ಬಾರಿ ಟಿಕೆಟ್ ವಂಚಿತರಾದ ಕೆ ರಘುಪತಿ ಭಟ್ ಪರ ಅನುಕಂಪ ತೋರಿಸಿರುವ ಅವರು, ವಿಧಾನ ಪರಿಷತ್ ನೈಋುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.ಇದೀಗ ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.
#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi #RaghupathiBhat
~HT.290~PR.160~ED.288~CA.37~##~
#LokasabhaElections2024 #BJP #Congress #LokasabhaElection2024 #Eshwarappa #BSYediyurappa #PMNarendraModi #RaghupathiBhat
~HT.290~PR.160~ED.288~CA.37~##~
Lokasabha Election 2024 | Kejrival ವಾಹನ ಸವಾರರಿಗೆ ಸಿಹಿ ತಿನಿಸಿ ಸಂಭ್ರಮಿಸಿದ ಬೆಂಗಳೂರು AAP
Oneindia Kannada
Lokasabha Election 2024 ಲೋಕಸಭಾ ಚುನಾವಣಾ ತಯಾರಿಗೆ ಇವತ್ತು ಟೀಂ ಡಿ.ಕೆ ಬೆಂಗಳೂರಲ್ಲಿ ರಣಕಹಳೆ
Oneindia Kannada
Lokasabha Election 2024 ಧ್ರುವನಾರಾಯಣ್, ಶ್ರೀನಿವಾಸ್ ಪ್ರಸಾದ್ ನಂತರ ಚಾಮರಾಜನಗರ ಬಿಗ್ ಚಾಲೆಂಜ್
Oneindia Kannada