ಪ್ರಜ್ವಲ್ ಲೈಂಗಿಕ ಹಗರಣ ಪ್ರಕರಣ : ಚಿಕ್ಕಬಳ್ಳಾಪುರದಲ್ಲಿ ಸಿಎಂ, ಡಿಸಿಎಂ ವಿರುದ್ಧ ಜೆಡಿಎಸ್ ಪ್ರತಿಭಟನೆ

  • last month
ಎಸ್‌ಐಟಿ ತನಿಖೆ ಬೇಡ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯ

► ಎಸ್‌ಐಟಿ ಎಂದರೆ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಆಕ್ರೋಶ

#varthabharati #dkshivakumar #siddaramaiah #jds