ಯಾವ ಆಧಾರದ ಮೇಲೆ ಡಿಕೆಶಿ ಅವರು ಮಾತಾಡಿದ್ದಾರೆ ಅಂತ ಗೊತ್ತಿಲ್ಲ.. : ಸಂತೋಷ್ ಲಾಡ್

  • 2 months ago
"ಹೈಕಮಾಂಡ್ ಟಿಕೆಟ್ ಬದಲಾವಣೆ ಮಾಡುವ ನಿರ್ಧಾರ ತೆಗೊಂಡ್ರೆ ಒಪ್ಪಲೇ‌ಬೇಕು.."

ಧಾರವಾಡ: ದಿಂಗಾಲೇಶ್ವರ ಸ್ವಾಮೀಜಿಗೆ ಕಾಂಗ್ರೆಸ್ ಟಿಕೆಟ್ ಕೊಡುವ ಬಗ್ಗೆ ಡಿಕೆಶಿ ಹೇಳಿಕೆ ವಿಚಾರ : ಸಚಿವ ಲಾಡ್ ಪ್ರತಿಕ್ರಿಯೆ