"ಇವರು ಹಿಡಿದುಕೊಂಡು ಹೋದ ಆರೋಪಿ, ಅಪರಾಧಿಯೇ ಅಲ್ಲ ಅಂದ್ರು" | PROTEST | BENGALURU

  • last year
"ಹಳ್ಳಿಯಲ್ಲಿ ನಡೆದ ಪ್ರಕರಣ ಬೇಧಿಸಲು ಸಿಬಿಐಗೆ ಆಗಿಲ್ಲ ಅಂದ್ರೆ..."

ಬೆಂಗಳೂರು: ಸೌಜನ್ಯ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಪ್ರಗತಿ ಪರ ಸಂಘಟನೆಗಳಿಂದ ಪ್ರತಿಭಟನೆ

Category

🗞
News

Recommended