ಅರಿಶಿನಗುಂಡಿ ಬಳಿ ರೀಲ್ಸ್ ಮಾಡಲು ಜಲಪಾತದ ಮಧ್ಯೆ ನಿಂತು ಕಾಲು ಜಾರಿ ಬಿದ್ದೇ ಬಿಟ್ಟ ಯುವಕ

  • 11 months ago
ಧಾರಾಕಾರ ಮಳೆಯ ಹಿನ್ನಲೆ ಜಲಪಾತ ವೀಕ್ಷಣೆಗೆಂದು ತೆರಳಿದ್ದ ಯುವಕ ಕಾಲು ಜಾರಿ ನೀರು ಪಾಲಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಬಳಿ ನಡೆದಿದೆ.

#Udupi #Reels #sharat #Arishinagundi #Waterfalls #Instareels #Karnatakawaterfalls #Rain #KarnatakaRain
~HT.36~PR.28~ED.32~

Recommended