ನೆರೆಯಲ್ಲಿ ಸಿಲುಕಿದ 15ಕ್ಕೂ ಅಧಿಕ ಕುಟುಂಬಗಳು: ಅಗ್ನಿಶಾಮಕದಳದಿಂದ ರಕ್ಷಣಾ ಕಾರ್ಯ

  • last year
ಕಲ್ಸಂಕ, ಬೈಲಕೆರೆ,‌ ಬನ್ನಂಜೆ ಗರಡಿ ರಸ್ತೆ, ಕುಂಜಿಬೆಟ್ಟು ಭಾಗದಲ್ಲಿ ನೆರೆ ಸೃಷ್ಟಿ; ಜನ ಜೀವನ‌ ಅಸ್ತವ್ಯಸ್ತ‌

► ಸ್ಥಳಕ್ಕೆ ನಗರಸಭೆ ಅಧಿಕಾರಿಗಳ ತಂಡ, ಪೌರಕಾರ್ಮಿಕರ ತುರ್ತು ಕಾರ್ಯಚರಣೆ ತಂಡ ಭೇಟಿ‌

#varthabharati #udupi #rain

Recommended