ಯಡಿಯೂರಪ್ಪ ಇಟ್ಟ ನಂಬಿಕೆಗೆ ದ್ರೋಹ ಬಗೆದ CM ಬಸವರಾಜ ಬೊಮ್ಮಾಯಿ | OneIndia Kannada

  • 2 years ago
ಬಲವಂತವಾದ ಕೋಮುವಾದದ ತಂತ್ರಗಳಿಗೆ ಬಗ್ಗದ ಯಡಿಯೂರಪ್ಪ ಅವರನ್ನು ನಿರ್ದಯವಾಗಿ ಕೆಳಗೆ ಇಳಿಸಿದ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು, ಇದೀಗ ಬೊಮ್ಮಾಯಿ ಅವರನ್ನು ಸಂಪೂರ್ಣ RSS ಗುಲಾಮಗಿರಿಗೆ ಒಳಪಡಿಸಿದ್ದಾರೆ.ಎಂದು ಕಾಂಗ್ರೆಸ್ ನಾಯಕ HC ಮಹದೇವಪ್ಪ ಆರೋಪಿಸಿದ್ದಾರೆ.

#Yediyurappa #BasavarajBommai
Yediyurappa Trusted Basavaraj Bommai, But He Is Not Trust Worthy, congress leader hc mahadevappa blaming Bommai