Vishnuvardhan ಸ್ಮಾರಕ ಧ್ವಂಸ ಮಾಡಿದ ಕಿಡಿಗೇಡಿಗಳು | Memorial Destroyed | Filmibeat Kannada

  • 4 years ago
ಕನ್ನಡದ ಲೆಜೆಂಡ್ ನಟ ಡಾ ವಿಷ್ಣುವರ್ಧನ್ ಅವರು ಬದುಕಿದ್ದಾಗಲೂ ಹಲವು ರೀತಿ ಅಪಮಾನ ಎದುರಿಸಿದ್ದಾರೆ. ಸತ್ತ ಮೇಲೂ ಒಂದಲ್ಲ ರೀತಿ ಒಂದು ರೀತಿ ಅವಮಾಗಳನ್ನು ಆಗುತ್ತಲೇ ಇದೆ. ಹತ್ತು ವರ್ಷವಾದರೂ ವಿಷ್ಣು ಸ್ಮಾರಕ ನಿರ್ಮಾಣವಾಗಲಿಲ್ಲ. ಈಗ ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ನಿರ್ಮಿಸಲಾಗಿದ್ದ ವಿಷ್ಣುದಾದಾರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ನಡೆದಿದೆ.
#Vishnuvardhan #Statue #Destroyed
Unknown persons demolished Dr vishnuvardhan statue in magadi road toll gate.

Category

🗞
News

Recommended