ಎಲ್ಲ ಕಷ್ಟದಲ್ಲಿದ್ದರು ಸಿ ಎಂ ಮಾತ್ರ ರೆಸಾರ್ಟ್ ನಲ್ಲಿ ಅರಾಮಾಗಿದ್ದಾರೆ..!?

  • 5 years ago
ಬರಗಾಲದಿಂದ ತತ್ತರಿಸುತ್ತಿರುವ, ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವ ಜನರ ಆರೋಗ್ಯ ವಿಚಾರಿಸುವ ಬದಲು ರಾಜ್ಯದ ಮುಖ್ಯಮಂತ್ರಿಗಳು ರೆಸಾರ್ಟ್‍ನಲ್ಲಿ ವಿಶ್ರಾಂತಿ ತಗೆದುಕೊಳ್ಳಿತ್ತಿದ್ದಾರೆ. ಅಲ್ಲದೆ, ಅವರ ಮಂತ್ರಿಗಳು ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆರ್ ಅಶೋಕ ವಾಗ್ದಾಳಿ ನಡೆಸಿದ್ದಾರೆ.
Former DCM, BJP leader R Ashoka today slammed CM Kumaraswamy for not taking enough measures to over come drought situation in Karnataka. He blamed CM is resting in resorts in the crunch situation.