ರೇವಣ್ಣ ಫುಲ್ ಗರಂ..! | Oneindia Kannada

  • 5 years ago
ಸುಳ್ಳುಸುಳ್ಳು ಆರೋಪ ಮಾಡಿದರೆ ಕಾಂಗ್ರೆಸ್ಸಿನವರು ಏಟು ತಿಂತಾರೆ ಎಂದು ವಾರದ ಹಿಂದೆ ಹೇಳಿದ್ದ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಮತ್ತೆ ಕಾಂಗ್ರೆಸ್ ಮುಖಂಡರ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಈ ಬಾರಿ, ನೇರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಟಾರ್ಗೆಟ್ ಮಾಡಿರುವ ರೇವಣ್ಣ, ಮೊದಲು ನಿಮ್ಮ ಪಕ್ಷದ ಶಾಸಕರನ್ನು ಹತೋಟಿಯಲ್ಲಿಡಿ, ಆಮೇಲೆ ನನಗೆ ಹೇಳಲು ಬನ್ನಿ ಎಂದು ವಾಗ್ದಾಳಿ ನಡೆಸಿದ್ದಾರೆ.

Karnataka PWD minister HD Revanna warning to KPCC President Dinesh Gundu Rao. Revanna said, first Dinesh look after their MLAs and Ministers.