ದರ್ಶನ್ ಪುಟ್ಟಣ್ಣಯ್ಯ ತಮ್ಮ ತಂದೆ ಸಮಾಧಿ ಎದುರಿಗೆ ಕೂತು ಹೇಳಿದ್ದೇನು?| Oneindia Kannada

  • 6 years ago
ಮೇಲುಕೋಟೆಯಿಂದ ಸ್ವರಾಜ್ ಇಂಡಿಯಾದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದರ್ಶನ್ ಪುಟ್ಟಣ್ಣಯ್ಯ ಅವರ ಪರ ತಮಿಳುನಾಡಿನ ರೈತರು ಪ್ರಚಾರ ನಡೆಸಿ, ಅಚ್ಚರಿ ಮೂಡಿಸಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಪರ ಗುಜರಾತಿನ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ, ನಟ ಸೆಂಚುರಿ ಗೌಡ ಅವರು ಪ್ರಚಾರ ನಡೆಸಿದ ಬಳಿಕ ತಮಿಳುನಾಡಿನಿಂದ ಬಂದ ರೈತ ಸಮೂಹ ಬೆಂಬಲ ವ್ಯಕ್ತಪಡಿಸಿದೆ.

Category

🗞
News

Recommended