Siddaramaiah vs K. Sudhakar ಮುಡಾಸ್ತ್ರಕ್ಕೆ ಕಾಂಗ್ರೆಸ್ ಕೊರೊನಾಸ್ತ್ರ! ಬಿಜೆಪಿಗೆ ಕಾದಿದ್ಯಾ ಸಂಕಷ್ಟ?
ಸರ್ಕಾರದ ವಿರುದ್ಧ ಮುಡಾ, ವಾಲ್ಮೀಕಿ ಹಗರಣ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ ಬಿಜೆಪಿಗೆ ಸರ್ಕಾರ ಶಾಕ್ ಕೊಟ್ಟಿದೆ. ಕೋವಿಡ್ ವೇಳೆ ನಡೆದಿದೆ ಎನ್ನಲಾದ ಹಗರಣದ ಕುರಿತ ವರದಿ ಸಿಎಂ ಕೈಸೇರಿದೆ. ಇದಕ್ಕೆ ಮಾಜಿ ಸಚಿವ ಸುಧಾಕರ್ ಕೂಡ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
#DrKSudhakar #CMSiddaramaiah, #Covid19 #MUDA #BJPGovernment #BJPCorruption, #CongressCorruption
~HT.188~ED.34~PR.28~CA.161~##~
#DrKSudhakar #CMSiddaramaiah, #Covid19 #MUDA #BJPGovernment #BJPCorruption, #CongressCorruption
~HT.188~ED.34~PR.28~CA.161~##~
Category
🗞
News