T20 ಕ್ರಿಕೆಟ್ ನಾಯಕತ್ವದಿಂದ ಹಾರ್ದಿಕ್ ಪಾಂಡ್ಯಾಗೆ ಸೂರ್ಯ ಕುಮಾರ್ ಯಾದವ್ ಗೆ ಪಟ್ಟ ಕಟ್ಟಲು ರೆಡಿಯಾದ ಗಂಭೀರ್

  • last month
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವಂತೆ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ ಎಂದು ವರದಿಯಾಗಿದೆ.

#SuryakumarYadav #GautamGambhir #T20CricketCaptaincy #TeamIndiaCaptaincy #BCCI #PandyaCaptaincy #SrilankaTour

~HT.290~PR.28~ED.32~

Recommended