T20 ವಿಶ್ವಕಪ್ ಗೆ KL ರಾಹುಲ್ ರನ್ನು ಕೈ ಬಿಟ್ಟಿದ್ಯಾಕೆ?ಕಾರಣ ಕೊಟ್ಟ ಅಗರ್ಕರ್! ಪಾಂಡ್ಯಾ ಬೇಕಿತ್ತಾ?

  • 18 days ago
ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡುವ ಬದಲು ಸಂಜು ಸ್ಯಾಮ್ಸನ್ ಮತ್ತು ರಿಷಭ್ ಪಂತ್ ಅವರನ್ನು ಆಯ್ಕೆ ಮಾಡುವ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು


#KLRahul #HardikPandya #T20worldcup2024 #T20worldcup #teamIndiaSquad #AmitAgarkar #BCCI #KLRahulFans #MumbaiIndians #LucknowSuperGiants

~HT.188~ED.34~PR.28~

Recommended