ಹುಬ್ಬಳ್ಳಿ: ಹತ್ಯೆಯಾದ ನೇಹಾ ಮನೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ| Siddaramaiah | Hubballi Neha murder case

  • 2 months ago
"ವಿಶೇಷ ಕೋರ್ಟ್ ಸ್ಥಾಪಿಸಿ, ಪ್ರಕರಣ ಸಿಐಡಿಗೆ ಹಸ್ತಾಂತರಿಸಿದ್ದಕ್ಕೆ ಧನ್ಯವಾದ.."

► "120 ದಿನದೊಳಗೆ ನ್ಯಾಯ ಕೊಡಿಸ್ತೀವಿ ಅಂತ ಭರವಸೆ ಕೊಟ್ಟಿದ್ದಾರೆ.."

► "ನ್ಯಾಯ ಸಿಗುವವರೆಗೂ ಜೊತೆಗಿರಬೇಕಾಗಿ ಸರ್ಕಾರಕ್ಕೆ ಮನವಿ ಮಾಡ್ತೇನೆ.."

► ಹುಬ್ಬಳ್ಳಿಯಲ್ಲಿ ನೇಹಾ ತಂದೆ ನಿರಂಜನ್‌ ಹಿರೇಮಠ ಹೇಳಿಕೆ

#varthabharati #Hubballi #Nehamurdercase #siddaramaiah

Recommended