ಈಶ್ವರಪ್ಪ ಮಗ ಕಾಂತೇಶ್ ಗೆ ಹಾವೇರಿ ಟಿಕೆಟ್ ಸಿಗದೇ ಇದ್ರೆ BSY ಮೇಲೆ ಈಶ್ವರಪ್ಪ ಬಂಡಾಯ??

  • 6 months ago
ಯಡಿಯೂರಪ್ಪ (BS Yediyurappa) ಅವರು, ಈಶ್ವರಪ್ಪ (KS Eshwarappa) ಅವರನ್ನು ಬರೋದಕ್ಕೆ ಮನವಿ ಮಾಡ್ತೀನಿ. ನಾನೇ ಅವರನ್ನು ಅಮಿತ್ ಶಾ (Amit Shah) ಅವರ ಬಳಿ ಕರೆದುಕೊಂಡು ಹೋಗಿ ಚರ್ಚೆ ಮಾಡ್ತೀನಿ ಎಂದು ಹೇಳಿದ್ದಾರೆ.


#BSYediyurappa #KSEshwarappa #Kanthesh #AmitShah #BJPTicketlist #HaveriTicket #Loksabhaelections2024

~HT.290~PR.28~ED.288~

Category

🗞
News

Recommended