ಹಿಂದೂ, ಮುಸ್ಲಿಂ, ಕ್ರೈಸ್ತ ಎಂದು ಬೇಧವಿಲ್ಲದೆ ಸೇವೆ ಮಾಡುವ ನಾರಾಯಣ ಮೇಷ್ಟ್ರು | VB VLOGS

  • 10 months ago
"ಮಕ್ಕಳು, ಮುದುಕರು, ರೋಗಿಗಳ ಸೇವೆಯೇ ದೇವರ ಸೇವೆ ಎನ್ನುವ ನಂಬಿಕೆ"

► "ತನ್ನ ಪಿಂಚಣಿಯ ಅರ್ಧದಷ್ಟು ಹಣ ಬಡ ವಿದ್ಯಾರ್ಥಿಗಳಿಗೆ ದಾನ ಮಾಡ್ತಾರೆ..."

► ಶಾಲೆ, ಮನೆಗಳಿಗೆ ತೆರಳಿ ಸ್ಕಾಲರ್ಶಿಪ್‌ ದೊರಕಿಸಿ ಕೊಡುವ ನಾರಾಯಣ ನಾಯಕ್ ಜೊತೆ ಅವಿನಾಶ್‌ ಕಾಮತ್

#varthabharati #vbvlogs #avinashkamath #narayanameshtru

Recommended