Dr K Sudhakar: ಸಮ್ಮಿಶ್ರ ಸರ್ಕಾರದ ಬೀಳೋದಕ್ಕೆ ಕಾರಣ ಯಾರು ಅನ್ನೋದನ್ನ ಬಿಚ್ಚಿಟ್ಟ ಸುಧಾಕರ್ ಏನೇನ್ ಹೇಳಿದ್ರು ನೋಡಿ

  • 11 months ago
ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದು, ಚಿಮುಲ್‌ ವಜಾಗೊಳಿಸಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಆರೋಪಿಸಿದರು.

#DrKSudhakar #PradeepEshwar #CMSiddaramaiah , #KSudhakarcontroversy, #Chimul #MilkDairy #ChikkaballapuraMedicalCollege, #CongressGovt #HDKumaraswamy

Recommended