ಬಿಹಾರದಲ್ಲಿ ಮೋದಿ ಮೇಲೆ ದಾಳಿಗೆ ಸಂಚು, ದಕ್ಷಿಣ ಕನ್ನಡದಲ್ಲಿ NIA ದಾಳಿ ಪರಿಶೀಲನೆ

  • last year
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆ, ಕಚೇರಿಗಳು, ಆಸ್ಪತ್ರೆ ಮೇಲೆ ದಾಳಿಮಾಡಿ ಪರಿಶೀಲನೆ ನಡೆಸಿದ್ದಾರೆ

#Modi #NIA #DakshinaKannada #Bihar #ModiThreat #ModiSecurity, #NIAPolice #Karnataka #Modiprograms #PMModifans #ModiSpeech
~HT.36~PR.28~ED.34~

Category

🗞
News

Recommended