News Cafe | ಹೋರಾಡಿ ಬೈರಸಂಧ್ರ ಕೆರೆ ಉಳಿಸಿಕೊಂಡ ಸ್ಥಳೀಯರು | Public TV | Sep 25, 2022

  • 2 years ago
ಬೆಂಗಳೂರಿನ ಭೂ ಮಾಫಿಯಾಕ್ಕೆ ಬಲಿಯಾದ ಕೆರೆಗಳೆಷ್ಟೋ.. ಕೆರೆಗಳನ್ನ ಒತ್ತುವರಿ ಮಾಡಿಕೊಂಡು, ಅಪಾಟ್ರ್ಮೆಂಟ್, ದೊಡ್ಡ ದೊಡ್ಡ ಕಟ್ಟಡಗಳನ್ನ ಕಟ್ಟಿಕೊಂಡವರೆಷ್ಟೋ.. ಹೀಗೆ.. ಇಲ್ಲೊಂದು ಐತಿಹಾಸಿಕ ಕೆರೆಗೆ ಭೂಗಳ್ಳರು ಕಣ್ಣು ಹಾಕಿದ್ರು. ಆದ್ರೆ ಸ್ಥಳೀಯರ ಸಂಘಟಿತ ಹೋರಾಟದಿಂದ ಕೆರೆಯನ್ನ ಉಳಿಸಿಕೊಂಡು, ಸರ್ಕಾರದ ಗಮನ ಸೆಳೆದಿದ್ದಾರೆ. ಈ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

#publictv #newscafe