ಅಂಜನಾದ್ರಿಯಲ್ಲೇ ಹನುಮ ಹುಟ್ಟಿದ್ದು ಎಂದ ಕಿಷ್ಕಿಂದ ಟ್ರಸ್ಟ್ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ..! | Public TV
- 2 years ago
ಹನುಮನ ಜನ್ಮಸ್ಥಳದ ವಿವಾದ ದಿನೇದಿನೇ ತಾರಕಕ್ಕೇರುತ್ತಿದೆ. ಮಹಾರಾಷ್ಟ್ರದ ನಾಸಿಕ್ನಲ್ಲಿ ನಡೆದ ಧರ್ಮ ಸಂಸತ್ನಲ್ಲಿ ದೊಡ್ಡ ಗಲಾಟೆಯೇ ನಡೆದೋಗಿದೆ. ಕರ್ನಾಟಕದಲ್ಲೇ ಹನುಮ ಜನಿಸಿದ್ದು ಅಂತ ವಾದ ಮಂಡಿಸಿದ್ದ ಸ್ವಾಮೀಜಿ ಮೇಲೆಯೇ ಹಲ್ಲೆಗೆ ಯತ್ನಿಸಲಾಯ್ತು. ಇದ್ರಿಂದ ಧರ್ಮಸಂಸತ್ ಹೋಗಿ ಧರ್ಮ ಯುದ್ಧವೇ ಆಯ್ತು.
#publictv
ಅಂಜನಾದ್ರಿಯಲ್ಲೇ ಹನುಮ ಹುಟ್ಟಿದ್ದು ಎಂದ ಕಿಷ್ಕಿಂದ ಟ್ರಸ್ಟ್ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ..! | Public TV
Watch Live Streaming On http://www.publictv.in/live
#publictv
ಅಂಜನಾದ್ರಿಯಲ್ಲೇ ಹನುಮ ಹುಟ್ಟಿದ್ದು ಎಂದ ಕಿಷ್ಕಿಂದ ಟ್ರಸ್ಟ್ ಸ್ವಾಮೀಜಿ ಮೇಲೆ ಹಲ್ಲೆಗೆ ಯತ್ನ..! | Public TV
Watch Live Streaming On http://www.publictv.in/live