ಮೌಢ್ಯತೆ ಹೆಸರಲ್ಲಿ ಇದೆಂಥಾ ಶಿಕ್ಷೆ..? | Ramanagara | Superstition | Public TV

  • 2 years ago
ಆಧುನಿಕತೆ ಅನ್ನೋದು ಎಷ್ಟೇ ಬೆಳೆದ್ರೂ ಜನರಿನ್ನೂ ಮೌಢ್ಯತೆಯನ್ನು ಹಾಸಿ ಹೊದ್ದಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ರಾಮನಗರದಲ್ಲಿ ಜಿಲ್ಲೆಯ ಈ ಗ್ರಾಮದಲ್ಲಿ ಈಗಲೂ ಬಾಣಂತಿ, ಋತುಮತಿಯಾದ ಹೆಣ್ಮಕ್ಕಳನ್ನು ಗ್ರಾಮದಿಂದ ಹೊರಗಿಟ್ಟಿರೋದು.

#PublicTV #Ramanagara

Recommended