News Cafe | Court Issue Summons To More Than 20 Congress Leaders | HR Ranganath | May 24, 2022

  • 2 years ago
ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕೊರೋನಾ ರೂಲ್ಸ್ ಬ್ರೇಕ್ ಮಾಡಿ ಪಾದಯಾತ್ರೆ ಕೈಗೊಂಡಿದ್ದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ಕೊಟ್ಟಿದ್ದು ಇವತ್ತು ವಿಚಾರಣೆಗೆ ಹಾಜರಾಗಬೇಕಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಜೊತೆಗೆ 20ಕ್ಕೂ ಹೆಚ್ಚು ನಾಯಕರಿಗೆ ನೋಟಿಸ್ ಕೊಟ್ಟಿದ್ದು, ಇವತ್ತು ಕೋರ್ಟಿಗೆ ಹಾಜರಾಗುತ್ತಾರೋ...? ಇಲ್ಲವೋ ನೋಡಬೇಕಿದೆ. ಇದುವರೆಗೆ ಕೋರ್ಟ್‍ಗೆ ಹಾeರಾಗುವ ಬಗ್ಗೆ ದೃಢಪಟ್ಟಿಲ್ಲ.

#PublicTV #HRRanganath #NewsCafe

Recommended