ಮುಸ್ಲಿಮರಿಗೆ ‘ಆರ್ಥಿಕ ಬಹಿಷ್ಕಾರ’ಕ್ಕೆ ಆಂದೋಲನ: ಮುತಾಲಿಕ್
ಬೆಳಗಾವಿ: ‘ಮುಸ್ಲಿಮರೊಂದಿಗೆ ‘ಆರ್ಥಿಕ ಬಹಿಷ್ಕಾರ’ಕ್ಕೆ ಶ್ರೀರಾಮ ಸೇನೆಯಿಂದ ದೊಡ್ಡ ಮಟ್ಟದ ಆಂದೋಲನವನ್ನು ರಾಜ್ಯದಾದ್ಯಂತ ನಡೆಸಲಾಗುವುದು’ ಎಂದು ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು. #PramodMutalik #HijabRow
ಸುದ್ದಿ: https://bit.ly/36IslHl
ಸುದ್ದಿ: https://bit.ly/36IslHl