ರಾಜ್ಯದ ಜನರ ಪರವಾಗಿ ನಾನು ಅಪ್ಪುಗೆ ಮುತ್ತಿಟ್ಟೆ-ಸಿಎಂ ಬೊಮ್ಮಾಯಿ

  • 3 years ago
'ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಹಣೆಗೆ ಮುತ್ತನ್ನಿಟ್ಟು ಭಾವುಕರಾಗಿದ್ದರು. ಈ ಬಗ್ಗೆ ಮಾತನಾಡಿದ ಸಿಎಂ, ''ಅದು ನನ್ನ ಹೃದಯದಿಂದ ಬಂದ ಭಾವನೆ. ಆರು ಕೋಟಿ ಜನರ ಪರವಾಗಿ ನಾನು ಅಪ್ಪುವಿಗೆ ಮುತ್ತು ಕೊಟ್ಟೆ'' ಎಂದರು.


CM Basavaraj Bommai talks about Puneeth Rajkumar in Puneeth Namana. He said Puneeth's name will be forever.

Category

🗞
News

Recommended