ನಾಗಾ ಸಾಧುಗಳ ಮೇಲಿನ ಹಲ್ಲೆ ಇಡೀ ದೇಶದ ಸಂಸ್ಕೃತಿಗೆ ಮಾಡಿದ ಅವಮಾನ | Baba Ram dev | Oneindia Kannada

Oneindia Kannada

by Oneindia Kannada

191 views
ಏಪ್ರಿಲ್​ 16 ರಂದು ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ಪ ಇಬ್ಬರು ನಾಗಾ ಸಾಧುಗಳ ಹಾಗೂ ಅವರ ಚಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಬಾ ರಾಮದೇವ್ ಅವರು ಪ್ರತಿಕ್ರಿಯೆ ಕೊಟ್ಟಿದ್ದು ಇದು ದೇಶದ ಸಂಸ್ಕೃತಿಗೆ ಮಾಡಿದ ಅವಮಾನ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ

Baba Ramdev's response two Naga sadhus and their driver in Palghar, Maharashtra on April 16, is an insult to the culture of the country.