Mandya: ಕಾಂಗ್ರೆಸ್ ಜೆಡಿಎಸ್ ನಾಯಕರ ಕಚ್ಚಾಟ ಮಂಡ್ಯ ರಾಜಕೀಯ ದಿಕ್ಕನ್ನ ಬದಲಿಸುತ್ತಾ?

  • 5 years ago
Even after the Lok Sabha election Mandya district is politically in the news. Now the leaders of the JD(S)-Congress parties are quarreling.Here's a detailed report on this.

ಲೋಕಸಭಾ ಚುನಾವಣೆಗೂ ಮೊದಲು, ಚುನಾವಣೆ ವೇಳೆ, ಚುನಾವಣಾ ನಂತರವೂ ಮಂಡ್ಯ ಜಿಲ್ಲೆಯು ರಾಜಕೀಯವಾಗಿ ಸುದ್ದಿಯಲ್ಲಿದೆ. ಇದಕ್ಕೆ ಇಲ್ಲಿ ನಡೆಯುತ್ತಿರುವ ಮೈತ್ರಿ ಪಕ್ಷಗಳ ಮುಖಂಡರ ನಡುವಿನ ವಾಕ್ಸಮರವೇ ಕಾರಣವಾಗಿದೆ. ಕಾಂಗ್ರೆಸ್ ಜೆಡಿಎಸ್ ನಾಯಕರ ಕಚ್ಚಾಟ ಮಂಡ್ಯ ರಾಜಕೀಯ ದಿಕ್ಕನ್ನ ಬದಲಿಸುತ್ತಾ?

Recommended