Ambareesh: ರಾಜ್-ವಿಷ್ಣು-ಅಂಬಿ ಸಾವನ್ನ ಸಂಭ್ರಮಿಸಿದ 'ದುಷ್ಟರ'ನ್ನ ಏನು ಮಾಡಬೇಕು.? | FILMIBEAT KANNADA

  • 6 years ago
Ambareesh: ಮೊದಲ ರಾಜ್ ಕುಮಾರ್, ನಂತರ ವಿಷ್ಣುವರ್ಧನ್ ಈಗ ಅಂಬರೀಶ್....ಈ ಮೂರು ದಿಗ್ಗಜರು ಅಗಲಿಕೆ ಕನ್ನಡ ಚಿತ್ರರಂಗವನ್ನ ಅನಾಥ ಮಾಡಿದೆ. ರಾಜ್ ವಿಷ್ಣು ನಂತರ ಇಂಡಸ್ಟ್ರಿಗೆ ಅಣ್ಣನಂತಿದ್ದ ಅಂಬಿ ಕೂಡ ಈಗ ಬಾರದ ಲೋಕಕ್ಕೆ ಹೋದರು.