ಬಹುದಿನಗಳಿಂದ ದರ್ಶನ್ ಕಂಡ ಕನಸು ನನಸಾಗುವುದಿಲ್ಲ..! | Filmibeat Kannada

  • 6 years ago
Darshan had bought news car to participate in Mysore Dasara car race. But due to this accident he will be not able to participate.

ನಾಡಹಬ್ಬ ದಸರಾ ಮಹೋತ್ಸವದ ವೇಳೆ ಸಾಹಸ ಕ್ರೀಡೆಯನ್ನು ಉತ್ತೇಜಿಸಲು ಇದೇ ಮೊದಲ ಬಾರಿಗೆ 'ಮೈಸೂರು ದಸರಾ ಗ್ರಾವೆಲ್ ಫೆಸ್ಟ್' ಕಾರ್ ರೇಸ್ ಅನ್ನು ಸಂಘಟಿಸಲಾಗುತ್ತಿದೆ. ಈ ಕಾರ್ ರೇಸ್‍ನಲ್ಲಿ ಖ್ಯಾತ ನಟ ದರ್ಶನ್ ತೂಗುದೀಪ್ ಭಾಗವಹಿಸಬೇಕಾಗಿತ್ತು. ಆದರೆ ಅಪಘಾತ ಆಗಿರುವ ಹಿನ್ನಲೆ ಈ ಕನಸು ನನಸಾಗುವುದಿಲ್ಲ ಅನ್ನಿಸುತ್ತಿದೆ.