ಕುಮಾರಸ್ವಾಮಿ ತಪ್ಪೊಪ್ಪಿಗೆ, ಮಲ್ಲಿಕಾರ್ಜುನ ಖರ್ಗೆ ನಿರಾಳ | Oneindia Kannada

  • 6 years ago
ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಧರ್ಮಸಿಂಗ್ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ತಾವು ಮಾಡಿದ್ದ ತಪ್ಪೊಂದನ್ನು ಒಪ್ಪಿಕೊಂಡರು. 'ಧರ್ಮಸಿಂಗ್ ಅವರ ಸರ್ಕಾರ ಬೀಳಿಸಿದ್ದು ನಾನೇ' ಎಂದ ತಪ್ಪೊಪ್ಪಿಕೊಂಡ ಕುಮಾರಸ್ವಾಮಿ, ನನ್ನಿಂದ ಅವರಿಗೆ ನೋವಾಯಿತು ಆದರೆ ಅವರು ನನ್ನ ಮೇಲೆ ಎಂದೂ ದ್ವೇಷ ಸಾಧಿಸಲಿಲ್ಲ' ಎಂದು ಭಾವುಕರಾಗಿ ನುಡಿದರು.

Cm Kumaraswamy confess that he is the main man behind collapsing Dharam Singh's government. He told that Dharam Singh very fond of me but i only garbed his power.