Public Opinion On Karnataka Election:ನೀರಿನ ಸಮಸ್ಯೆ ಇದೆ.ಮುಂದಿನ ದಿನಗಳಲ್ಲಿ ಅದು ಸರಿ ಹೋಗುತ್ತದೆಂದು ನಂಬಿಕೆ
- 6 years ago
ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ಇಲ್ಲಿ ಕೆಲವೊಮ್ಮೆ ನೀರಿನ ಸಮಸ್ಯೆ ಇರುತ್ತೆ. ಅಷ್ಟು ಬಿಟ್ಟರೆ ಇನ್ನೇನಿಲ್ಲ. ಮುಂದಿನಗಳಲ್ಲಿ ಅದು ಸರಿ ಹೋಗುತ್ತದೆಂದು ನಂಬಿಕೆ ಇದೆ ಎಂದರು
Recommended
Public Opinion On Karnataka Election : ಮಾವಳ್ಳಿಯಲ್ಲಿ ಕಸದ್ದೇ ಸಮಸ್ಯೆ | Oneindia Kannada
Oneindia Kannada
Public Opinion On karnataka Election : ವ್ಯಾಪಾರಕ್ಕೇನು ಸಮಸ್ಯೆ ಇಲ್ಲ! | Oneindia Kannada
Oneindia Kannada